ಕುಣಿಗಲ್ ತಾಲ್ಲೂಕಿನ ರೈತ ಶ್ರೀಮಾನ್ ಲೇ. ನರಸಯ್ಯ ಅವರ ಸ್ಮರಣಾರ್ಥ ಅವ್ವ ಪುಸ್ತಕಾಲಯ ಕೊಡುವ ಅವ್ವ ಪ್ರಶಸ್ತಿ 2021ರ ಕಿರುಪಟ್ಟಿ ಬಿಡುಗಡೆಯಾಗಿದೆ.
ನಾಡಿನಾದ್ಯಂತ ಲೇಖಕರಿಂದ 'ಅವ್ವ' ಸೃಜನಶೀಲ ಸಾಹಿತ್ಯ ಪ್ರಶಸ್ತಿ - 2021 ಕ್ಕೆ ಸುಮಾರು 75 ಕ್ಕೂ ಹೆಚ್ಚು ಕೃತಿಗಳು ಬಂದಿದ್ದವು. ಅವುಗಳಲ್ಲಿ ಸೃಜನಶೀಲವೆನಿಸುವ ಒಂದಷ್ಟು ಕೃತಿಗಳನ್ನು ತೀರ್ಪುಗಾರರಾಗಿ ಡಾ. ನೇತ್ರಾವತಿ ಹರಿಪ್ರಸಾದ್ (ಪ್ರಾಧ್ಯಾಪಕರು, ಮೌಂಟ್ ಕಾರ್ಮೆಲ್ ಕಾಲೇಜು, ಬೆಂಗಳೂರು) ಅವರು ಆಯ್ಕೆ ಮಾಡಿದ್ದಾರೆ.
ಯಾವುದೇ ಕ್ರಮಾಂಕವಿಲ್ಲದೆ ಕೃತಿ ಮತ್ತು ಲೇಖಕರ ಹೆಸರು :
* ತೇಜಸ್ವಿ ನೆನಪಲ್ಲಿ ಅಲ್ಮೆರಾ ರಿಪೇರಿ - ಮಲ್ಲಿಕಾರ್ಜುನ ಹೊಸಪಾಳ್ಯ
* ಕಂದೀಲಿನ ಕುಡಿ - ರೇಣುಕಾ ಕೋಡಗುಂಟಿ
* ಅರಿವಿನ ಬೆಳಕು - ಸಂತೋಷ್ ರಾವ್ ಪೆರ್ಮುಡ
* ಪ್ರಕೃತಿ - ಭಾರ್ಗವ ಎ ಆರ್
* ಸೂರ್ಯನಿಗೊಂದು ಗೂಡಗು - ಕೋಳಾಲಪ್ಪ ಹೆಚ್
* ಮೌನ ಧ್ವನಿಸಿತು - ದಿವ್ಯಾ ಶ್ರೀಧರ್ ರಾವ್
* ತೆರೆದಂತೆ ಹಾದಿ - ಜಯಶ್ರೀ ಬಿ ಕದ್ರಿ
* ಅನುಸೃಷ್ಠಿ - ಡಾ. ಪ್ರಿಯಾಂಕ ಎಂ ಜಿ
* ತಿಳಿದ ನೋಟ - ವಿ ಅರ್ಪಿತ
* ಹಳ್ಳದ ದಂಡಿ ಮತ್ತು ಕಳ್ಳಿ ಸಾಲು - ಧೀರೇಂದ್ರ ನಾಗರಹಳ್ಳಿ
* ಒಳಿತು ಕೆಡುಕುಗಳ ಸಂತೆ ಮಾಲ್ ಗಳಲ್ಲಿ ಮಾರಾಟಕ್ಕಿದೆ - ರವಿಕುಮಾರ ಜಾಧವ
* ಸಾಂವಿ - ಸುರೇಶ ಮದ್ದಾರ
* ಬಂಜೆತನ ಬಯಸಿದವಳು - ಎನ್ನೇಬಿ ಮೊಗ್ರಾಲ್ ಪುತ್ತೂರು
* ಮೈ ಮುಚ್ಚಿಲೊಂದು ತುಂಡು ಬಟ್ಟೆ - ಶ್ರೀದೇವಿ ಕೆರೆಮನೆ
* ಬಯಲಲಿ ತೇಲುತ ತಾನು - ಅಕ್ಷಯ ಪಂಡಿತ್
* ಶಯ್ಯಾಗೃಹದ ಸುದ್ಧಿಗಳು - ಶೋಭಾ ನಾಯಕ
* ಸು - ಡಾ. ಪ್ರಸನ್ನ ಸಂತೇಕಡೂರು
* ಆ ಮೂರು ಹೆಜ್ಜೆಗಳು - ಶಂಕರರಾವ ಉಭಾಳೆ ದೇವದುರ್ಗ
* ಮೌನದೊಳಗಣ ಭಾವ - ನಾರಾಯಣಸ್ವಾಮಿ ವಿ
* ಬಿಳಿ ಜುಮುಕಿ ಮತ್ತು ಹರಳುಗಳು - ಸಿಂಧು ಚಂದ್ರ ಹೆಗಡೆ
* ಸುಮ್ಮನೆ ಬಿದ್ದಿರುವ ಬಿಕ್ಕುಗಳು - ಮೌಲ್ಯ ಸ್ವಾಮಿ
* ಬೈಪಾಸ್ ರಸ್ತೆ - ಡಾ. ಚಂದ್ರಶೇಖರ್ ಜಿ ಆರ್
* ನವನೀನು ಪರಿವರ್ತನೆಯ ಪಯಣ - ಕಾಂಚನಾ ಆನಂದ
* ಆರ್ತ - ಸಂತೋಷ ನಾಯಿಕ
* ಕೂರ್ಗ್ ರೆಜಿಮೆಂಟ್ - ಮೇಜರ್ ಡಾ. ಕುಷ್ವಂತ್ ಕೋಳಿಬೈಲು
ನಾಡಿನಾದ್ಯಂತ ಲೇಖಕರಿಂದ 'ಅವ್ವ' ಸೃಜನಶೀಲ ಸಾಹಿತ್ಯ ಪ್ರಶಸ್ತಿ - 2021 ಕ್ಕೆ ಸುಮಾರು 75 ಕ್ಕೂ ಹೆಚ್ಚು ಕೃತಿಗಳು ಬಂದಿದ್ದವು. ಅವುಗಳಲ್ಲಿ ಸೃಜನಶೀಲವೆನಿಸುವ ಒಂದಷ್ಟು ಕೃತಿಗಳನ್ನು ತೀರ್ಪುಗಾರರಾಗಿ ಡಾ. ನೇತ್ರಾವತಿ ಹರಿಪ್ರಸಾದ್ (ಪ್ರಾಧ್ಯಾಪಕರು, ಮೌಂಟ್ ಕಾರ್ಮೆಲ್ ಕಾಲೇಜು, ಬೆಂಗಳೂರು) ಅವರು ಆಯ್ಕೆ ಮಾಡಿದ್ದಾರೆ.
ಯಾವುದೇ ಕ್ರಮಾಂಕವಿಲ್ಲದೆ ಕೃತಿ ಮತ್ತು ಲೇಖಕರ ಹೆಸರು :
* ತೇಜಸ್ವಿ ನೆನಪಲ್ಲಿ ಅಲ್ಮೆರಾ ರಿಪೇರಿ - ಮಲ್ಲಿಕಾರ್ಜುನ ಹೊಸಪಾಳ್ಯ
* ಕಂದೀಲಿನ ಕುಡಿ - ರೇಣುಕಾ ಕೋಡಗುಂಟಿ
* ಅರಿವಿನ ಬೆಳಕು - ಸಂತೋಷ್ ರಾವ್ ಪೆರ್ಮುಡ
* ಪ್ರಕೃತಿ - ಭಾರ್ಗವ ಎ ಆರ್
* ಸೂರ್ಯನಿಗೊಂದು ಗೂಡಗು - ಕೋಳಾಲಪ್ಪ ಹೆಚ್
* ಮೌನ ಧ್ವನಿಸಿತು - ದಿವ್ಯಾ ಶ್ರೀಧರ್ ರಾವ್
* ತೆರೆದಂತೆ ಹಾದಿ - ಜಯಶ್ರೀ ಬಿ ಕದ್ರಿ
* ಅನುಸೃಷ್ಠಿ - ಡಾ. ಪ್ರಿಯಾಂಕ ಎಂ ಜಿ
* ತಿಳಿದ ನೋಟ - ವಿ ಅರ್ಪಿತ
* ಹಳ್ಳದ ದಂಡಿ ಮತ್ತು ಕಳ್ಳಿ ಸಾಲು - ಧೀರೇಂದ್ರ ನಾಗರಹಳ್ಳಿ
* ಒಳಿತು ಕೆಡುಕುಗಳ ಸಂತೆ ಮಾಲ್ ಗಳಲ್ಲಿ ಮಾರಾಟಕ್ಕಿದೆ - ರವಿಕುಮಾರ ಜಾಧವ
* ಸಾಂವಿ - ಸುರೇಶ ಮದ್ದಾರ
* ಬಂಜೆತನ ಬಯಸಿದವಳು - ಎನ್ನೇಬಿ ಮೊಗ್ರಾಲ್ ಪುತ್ತೂರು
* ಮೈ ಮುಚ್ಚಿಲೊಂದು ತುಂಡು ಬಟ್ಟೆ - ಶ್ರೀದೇವಿ ಕೆರೆಮನೆ
* ಬಯಲಲಿ ತೇಲುತ ತಾನು - ಅಕ್ಷಯ ಪಂಡಿತ್
* ಶಯ್ಯಾಗೃಹದ ಸುದ್ಧಿಗಳು - ಶೋಭಾ ನಾಯಕ
* ಸು - ಡಾ. ಪ್ರಸನ್ನ ಸಂತೇಕಡೂರು
* ಆ ಮೂರು ಹೆಜ್ಜೆಗಳು - ಶಂಕರರಾವ ಉಭಾಳೆ ದೇವದುರ್ಗ
* ಮೌನದೊಳಗಣ ಭಾವ - ನಾರಾಯಣಸ್ವಾಮಿ ವಿ
* ಬಿಳಿ ಜುಮುಕಿ ಮತ್ತು ಹರಳುಗಳು - ಸಿಂಧು ಚಂದ್ರ ಹೆಗಡೆ
* ಸುಮ್ಮನೆ ಬಿದ್ದಿರುವ ಬಿಕ್ಕುಗಳು - ಮೌಲ್ಯ ಸ್ವಾಮಿ
* ಬೈಪಾಸ್ ರಸ್ತೆ - ಡಾ. ಚಂದ್ರಶೇಖರ್ ಜಿ ಆರ್
* ನವನೀನು ಪರಿವರ್ತನೆಯ ಪಯಣ - ಕಾಂಚನಾ ಆನಂದ
* ಆರ್ತ - ಸಂತೋಷ ನಾಯಿಕ
* ಕೂರ್ಗ್ ರೆಜಿಮೆಂಟ್ - ಮೇಜರ್ ಡಾ. ಕುಷ್ವಂತ್ ಕೋಳಿಬೈಲು
* ಸ್ಕೆಚ್ - ನಂದಾದೀಪ
* ಮೌನಯಾನ - ರಾಹು ಅಲಂದಾರ
* ಆರಕ್ಷಕನ ಅಂತರಾಳ - ಶಾಂತಮಿತ್ರ
* ಭೂರಮೆ ವಿಲಾಸ - ಕಗ್ಗೆರೆ ಪ್ರಕಾಶ್
* ಕನಸಿನ ದನಿ - ಡಾ. ಅಜಿತ್ ಹರೀಶಿ
* ಇಶ್ಖಿನ ಒರತೆಗಳು - ಮುನವ್ವರ್ ಜೋಗಿಬೆಟ್ಟು
* ವೈಫ್ ಆಫ್ ಸೋಲ್ಜರ್ - ಎಸ್ ಭಾಗ್ಯ
* ನಮ್ಮೂರ ಸಂತೆ - ವಿರೂಪಾಕ್ಷ ಎಂ ಯಲಿಗಾರ
ಅಂತಿಮ ಪಟ್ಟಿಯಲ್ಲಿ ಆಯ್ಕೆಯಾದ ಒಂದು ಕೃತಿಗೆ 2021ನೇ ಸಾಲಿನ ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ ಮತ್ತು 3000 ರೂಗಳ ಪುಸ್ತಕ ಬಹುಮಾನ, ಇಬ್ಬರಿಗೆ ಪ್ರಮಾಣ ಪತ್ರದ ಜೊತೆಗೆ 500 ರೂಗಳ ಪುಸ್ತಕ ಬಹುಮಾನ ಮತ್ತು ಮೆಚ್ಚುಗೆ ಪಡೆದ ಐದು ಕೃತಿಗಳಿಗೆ ಸಮಾಧಾನಕರ ಪುಸ್ತಕ ಬಹುಮಾನ ನೀಡಲಾಗುತ್ತದೆ. ಅಂತಿಮ ಪಟ್ಟಿಯನ್ನು ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಮಾಡಲಾಗುತ್ತದೆ.
'ಅವ್ವ' ಯುವ ಸಾಹಿತ್ಯ ಪುರಸ್ಕಾರ 2021 ಕ್ಕೆ ಸುಮಾರು 15 ಹಸ್ತಪ್ರತಿಗಳು ಬಂದಿದ್ದು ಅವುಗಳಲ್ಲಿ ಐದು ಪ್ರತಿಗಳನ್ನು ತೀರ್ಪುಗಾರರಾದ ಚಂದ್ರಪ್ಪ ಬೆಲವತ್ತ (ಹಿರಿಯ ಕವಿಗಳು, ಉಪನ್ಯಾಸಕರು & ಪ್ರಾಧ್ಯಾಪಕರು, ನೃಪತುಂಗ ವಿಶ್ವವಿದ್ಯಾಲಯ, ಬೆಂಗಳೂರು) ಅವರು ಆಯ್ಕೆ ಮಾಡಿದ್ದಾರೆ.
ಯಾವುದೇ ಕ್ರಮಾಂಕವಿಲ್ಲದೆ ಹಸ್ತಪ್ರತಿ ಮತ್ತು ಲೇಖಕರ ಹೆಸರು :
* ಆತ್ಮಾನುಬಂಧದ ಸಖಿಃ - ರಾಘವೇಂದ್ರ ದೇವಪ್ಪ ತಳವಾರ
* ಸೂಜು ಮಲ್ಲಿಗೆ ನನ್ನವ್ವ - ಮಾಲ ಮ ಅಕ್ಕಿಶೆಟ್ಟಿ
* ಬತ್ತಿಹೋಯಿತು ಬಾಲ್ಯ - ಸುಚಿತ್ರಾ ಹೆಚ್ ಬಿ
* ನಾನು ಹೊರಗಿನವನು - ದೀಕ್ಷಿತ್ ಕುಮಾರ್ ಕೆ ಎಂ
* ಬಿಟ್ಟು ಬಿಡಿ ನನ್ನಾ! - ಸಂತೋಷ್ ಕುಮಾರ್ ಸಿ
ಆಯ್ಕೆಯಾದ ಒಂದು ಹಸ್ತಪ್ರತಿಗೆ 2500 ರೂಗಳ ನಗದು ಬಹುಮಾನ, ಪುಸ್ತಕ ಬಹುಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
* ಆರಕ್ಷಕನ ಅಂತರಾಳ - ಶಾಂತಮಿತ್ರ
* ಭೂರಮೆ ವಿಲಾಸ - ಕಗ್ಗೆರೆ ಪ್ರಕಾಶ್
* ಕನಸಿನ ದನಿ - ಡಾ. ಅಜಿತ್ ಹರೀಶಿ
* ಇಶ್ಖಿನ ಒರತೆಗಳು - ಮುನವ್ವರ್ ಜೋಗಿಬೆಟ್ಟು
* ವೈಫ್ ಆಫ್ ಸೋಲ್ಜರ್ - ಎಸ್ ಭಾಗ್ಯ
* ನಮ್ಮೂರ ಸಂತೆ - ವಿರೂಪಾಕ್ಷ ಎಂ ಯಲಿಗಾರ
ಅಂತಿಮ ಪಟ್ಟಿಯಲ್ಲಿ ಆಯ್ಕೆಯಾದ ಒಂದು ಕೃತಿಗೆ 2021ನೇ ಸಾಲಿನ ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ ಮತ್ತು 3000 ರೂಗಳ ಪುಸ್ತಕ ಬಹುಮಾನ, ಇಬ್ಬರಿಗೆ ಪ್ರಮಾಣ ಪತ್ರದ ಜೊತೆಗೆ 500 ರೂಗಳ ಪುಸ್ತಕ ಬಹುಮಾನ ಮತ್ತು ಮೆಚ್ಚುಗೆ ಪಡೆದ ಐದು ಕೃತಿಗಳಿಗೆ ಸಮಾಧಾನಕರ ಪುಸ್ತಕ ಬಹುಮಾನ ನೀಡಲಾಗುತ್ತದೆ. ಅಂತಿಮ ಪಟ್ಟಿಯನ್ನು ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಮಾಡಲಾಗುತ್ತದೆ.
'ಅವ್ವ' ಯುವ ಸಾಹಿತ್ಯ ಪುರಸ್ಕಾರ 2021 ಕ್ಕೆ ಸುಮಾರು 15 ಹಸ್ತಪ್ರತಿಗಳು ಬಂದಿದ್ದು ಅವುಗಳಲ್ಲಿ ಐದು ಪ್ರತಿಗಳನ್ನು ತೀರ್ಪುಗಾರರಾದ ಚಂದ್ರಪ್ಪ ಬೆಲವತ್ತ (ಹಿರಿಯ ಕವಿಗಳು, ಉಪನ್ಯಾಸಕರು & ಪ್ರಾಧ್ಯಾಪಕರು, ನೃಪತುಂಗ ವಿಶ್ವವಿದ್ಯಾಲಯ, ಬೆಂಗಳೂರು) ಅವರು ಆಯ್ಕೆ ಮಾಡಿದ್ದಾರೆ.
ಯಾವುದೇ ಕ್ರಮಾಂಕವಿಲ್ಲದೆ ಹಸ್ತಪ್ರತಿ ಮತ್ತು ಲೇಖಕರ ಹೆಸರು :
* ಆತ್ಮಾನುಬಂಧದ ಸಖಿಃ - ರಾಘವೇಂದ್ರ ದೇವಪ್ಪ ತಳವಾರ
* ಸೂಜು ಮಲ್ಲಿಗೆ ನನ್ನವ್ವ - ಮಾಲ ಮ ಅಕ್ಕಿಶೆಟ್ಟಿ
* ಬತ್ತಿಹೋಯಿತು ಬಾಲ್ಯ - ಸುಚಿತ್ರಾ ಹೆಚ್ ಬಿ
* ನಾನು ಹೊರಗಿನವನು - ದೀಕ್ಷಿತ್ ಕುಮಾರ್ ಕೆ ಎಂ
* ಬಿಟ್ಟು ಬಿಡಿ ನನ್ನಾ! - ಸಂತೋಷ್ ಕುಮಾರ್ ಸಿ
ಆಯ್ಕೆಯಾದ ಒಂದು ಹಸ್ತಪ್ರತಿಗೆ 2500 ರೂಗಳ ನಗದು ಬಹುಮಾನ, ಪುಸ್ತಕ ಬಹುಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
" ಎಲ್ಲರಿಗೂ ಅಭಿನಂದನೆಗಳು, ಶುಭವಾಗಲಿ "
- ಅವ್ವ ಪುಸ್ತಕಾಲಯ
ಇ - ಅವ್ವ ಪುಸ್ತಕಾಲಯಕ್ಕೆ ಭೇಟಿ ಕೊಡಿ :
ಇ - ಅವ್ವ ಪುಸ್ತಕಾಲಯಕ್ಕೆ ಭೇಟಿ ಕೊಡಿ :
ಅವ್ವ ಪುಸ್ತಕಾಲಯ ಸಂಪರ್ಕಕ್ಕಾಗಿ :
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ