" ಓದಬೇಕಾದ ಕೆಲವು ಕನ್ನಡ ಸಾಹಿತ್ಯ ಪುಸ್ತಕಗಳು "
(ಇದು ನನ್ನ ಸುತ್ತಲಿನವರ ಅಭಿಪ್ರಾಯದ ಮೇರೆಗೆ ಓದುಗರಲ್ಲಿ ಅಭಿರುಚಿ ಹೆಚ್ಚಿಸಲು ಕಟ್ಟಿರುವ ಪಟ್ಟಿ. ನೀವು ಓದಿರುವ ಬೆಸ್ಟ್ ಪುಸ್ತಕಗಳು ಬಿಟ್ಟುಹೋಗಿದ್ದರೆ ದಯವಿಟ್ಟು ಸೇರಿಸಿ)
ತೇಜಸ್ವಿ :
ಮಹಾಪಲಾಯನ
ಕರ್ವಾಲೋ
ಪ್ಯಾಪಿಲಾನ್
ಚಿದಂಬರ ರಹಸ್ಯ
ಜುಗಾರಿಕ್ರಾಸ್
ಭಯಾನಕ ನರಭಕ್ಷಕ
ಕಿರಗೂರಿನ ಗಯ್ಯಾಳಿಗಳು
ಅಬಚೂರಿನ ಫೋಸ್ಟಾಫೀಸು
ಕೃಷ್ಣೇಗೌಡನ ಆನೆ
ಅಣ್ಣನ ನೆನಪು
ಹೊಸ ವಿಚಾರಗಳು
ಕೆ ಎನ್ ಗಣೇಶಯ್ಯ :
ಶಾಲಭಂಜಿಕೆ
ಆರ್ಯವೀರ್ಯ
ಗುಡಿಮಲ್ಲಮ್
ಚಿತಾದಂತ
ಬೆಳ್ಳಿಕಾಳಬಳ್ಳಿ
ಶಿಲಾಕುಲವಲಸೆ
ಕನಕಮುಸುಕು
ಕರಿಸಿರಿಯಾನ
ಕಪಿಲಿಪಿಸಾರ
ಎಸ್ ಎಲ್ ಬಿ :
ಭಿತ್ತಿ
ವಂಶವೃಕ್ಷ
ಗೃಹಭಂಗ
ನಾಯಿ ನೆರಳು
ಕವಲು
ಯಾನ
ಸಾರ್ಥ
ಪರ್ವ
ದಾಟು
ಮಂದ್ರ
ಆವರಣ
ಅನ್ವೇಷಣ
ತ.ರಾ.ಸು :
ನಾಗರಹಾವು
ಮಸಣದ ಹೂ
ಹಂಸಗೀತೆ
ಶಿಲ್ಪಶ್ರೀ
ರಕ್ತರಾತ್ರಿ
ತಿರುಗುಬಾಣ
ದುರ್ಗಾಸ್ತಮಾನ
ಗಿರೀಶ್ ಖಾರ್ನಾಡ್ :
ಆಡಾಡತ ಆಯುಷ್ಯ
ತುಘಲಕ್
ತಲೆದಂಡ
ಹಯವದನ
ನಾಗಮಂಡಲ
ಯಯಾತಿ
ವಸುದೇಂಧ್ರ :
ಮೋಹನಸ್ವಾಮಿ
ಹಂಪಿ ಎಕ್ಸ್ ಪ್ರೆಸ್
ತೇಜೋ ತುಂಗಭದ್ರ
ನಮ್ಮಮ್ಮ ಅಂದ್ರೆ ನಂಗಿಷ್ಟ
ಐದು ಪೈಸೆ ವರದಕ್ಷಿಣೆ
ಜೋಗಿ :
L
ಅಶ್ವತ್ಥಾಮನ್
ಬೆಂಗಳೂರು ಸೀರೀಸ್
ಹಲಗೆ ಬಳಪ
ಜಾನಕಿ ಕಾಲಂ
ಚಂ. ಶೇ. ಕಂ :
ಜೋಕುಮಾರಸ್ವಾಮಿ
ಸಂಗ್ಯಾಬಾಳ್ಯ
ಸಾಂಬಶಿವ ಪ್ರಹಸನ
ಸಿರಿಸಂಪಿಗೆ
ಮಹಾಮಾಯಿ
ಸಿಂಗಾರೆವ್ವ & ಅರಮನೆ
ಚಾಂದಬೀ ಸರಕಾರ
ತ್ರಿವೇಣಿ :
ಬೆಕ್ಕಿನಕಣ್ಣು
ಶರಪಂಜರ
ಬೆಳ್ಳಿಮೋಡ
ಕುಂ ವೀ :
ಕೂರ್ಮಾವತಾರ
ಅರಮನೆ
ಚಾಪ್ಲಿನ್
ಜಯಂತ ಕಾಯ್ಕಿಣಿ :
ಬಣ್ಣದ ಕಾಲು
ತೂಫಾನ್ ಮೇಲ್
ಅಮೃತ ಬಳ್ಳಿ ಕಷಾಯ
ಬೊಗಸೆಯಲ್ಲಿ ಮಳೆ
ಅನಾರ್ಕಲಿಯ ಸೇಫ್ಟಿಪಿನ್
ನೋ ಪ್ರೆಸೆಂಟ್ ಪ್ಲೀಸ್
ಶಿವರಾಮ ಕಾರಂತ :
ಬೆಟ್ಟದ ಜೀವ
ಹುಚ್ಚು ಮನಸ್ಸಿನ ಹತ್ತು ಮುಖಗಳು
ಮೂಕಜ್ಜಿಯ ಕನಸುಗಳು
ಮೈಮನಗಳ ಸುಳಿಯಲ್ಲಿ
ಬೀಚಿ :
ನನ್ನ ಭಯಾಗ್ರಫಿ
ಕಾಣದ ಸುಂದರಿ
ಕಾಂಮಣ
ರವಿ ಬೆಳಗೆರೆ :
ಹೇಳಿಹೋಗು ಕಾರಣ
ಹಿಮಾಲಯನ್ ಬ್ಲಂಡರ್
ದಿ ಕಂಪನಿ ಆಫ್ ವಿಮೆನ್
ಮಾಟಗಾತಿ
ಪಾ ವಂ ಹೇಳಿದ ಕತೆಗಳು
ಬೆಸ್ಟ್ ಆಫ್ ಲವಲVK
ಪಿ ಲಂಕೇಶ್ :
ನೀಲೂ ಕಾವ್ಯ
ಹುಳಿಮಾವಿನಮರ
ಕಲ್ಲು ಕರಗುವ ಸಮಯ
ಸಂಕ್ರಾಂತಿ
ಮಸ್ಸಂಜೆ ಕಥಾ ಪ್ರಸಂಗ
ಕುವೆಂಪು :
ಮಲೆಗಳಲ್ಲಿ ಮಧುಮಗಳು
ಸ್ಮಶಾನ ಕುರುಕ್ಷೇತ್ರ
ಶೂದ್ರ ತಪಸ್ವಿ
ರಕ್ತಾಕ್ಷಿ
ಜಲಗಾರ
ಬೊಮ್ಮನಹಳ್ಳಿಯ ಕಿಂದರಿಜೋಗಿ
ನಾ ಡಿಸೋಜ :
ತಿರುಗೋಡಿನ ರೈತಮಕ್ಕಳು
ದ್ವೀಪ
ಮುಳುಗಡೆ
ಸುಣ್ಣ ಬಳಿದ ಸಮಾಧಿಗಳು
ದೇವನೂರು ಮಹಾದೇವ :
ಕುಸುಮಬಾಲೆ
ಒಡಲಾಳ
ಎದೆಗೆ ಬಿದ್ದ ಅಕ್ಷರ
ಯಂಡಮೂರಿ ವೀರೇಂದ್ರನಾಥ್ :
ಹದ್ದಿನ ರೆಕ್ಕೆ ಸದ್ಧು
ಅಂತರ್ಮುಖಿ
ತುಳಸಿದಳ
ರಕ್ತ ಸಿಂಧೂರ
ಲೇಡಿಸ್ ಕ್ಲಬ್
ಕೆ ವಿ ಅಯ್ಯರ್ : ರೂಪದರ್ಶಿ, ಶಾಂತಲ
ಅನಕೃ : ಕಲಾವಿದ, ಸಂಧ್ಯಾರಾಗ
ರಹಮತ್ ತರಿಕೆರೆ : ಕತ್ತಿಯಂಚಿನ ದಾರಿ
ಸುಧಾಮೂರ್ತಿ : ಡಾಲರ್ ಸೊಸೆ, ಋಣ
ಮಾಸ್ತಿ : ಸಮಗ್ರ ಕಥೆಗಳು
ಸಂಸ : ಬಿರುದಂತೆಂಬರಗಂಡ
ಸಿದ್ಧಲಿಂಗಯ್ಯ : ಊರುಕೇರಿ, ಗ್ರಾಮ ದೇವತೆಗಳು, ಏಕಲವ್ಯ
ಅನಂತ : ರೌದ್ರಾವರಣಂ, ಮೂರನೆಯವಳು
ಹನುಮಂತ ಹಾಲಿಗೇರಿ : ಕೆಂಗುಲಾಬಿ
ಅರವಿಂದ ಮಾಲಗತ್ತಿ : ಗೌರ್ಮೆಂಟ್ ಬ್ರಾಹ್ಮಣ
ಕೇಶವ ಮಳಗಿ : ಅಂಗದ ಧರೆ, ಕಮೂ, ಅಕಥಕಥಾ
ನಟರಾಜ್ ಹುಳಿಯಾರ್ : ಕಾಮನ ಹುಣ್ಣಿಮೆ, ಮುಂದಣ ಕಥನ
ವೈದೇಹಿ : ಕ್ರೌಂಚ ಪಕ್ಷಿಗಳು, ಅಶ್ಪೃಶ್ಯರು
ಬಿ ಎಂ ಶ್ರೀ : ಅಶ್ವತ್ಥಾಮನ್
ಅಮರೇಶ ನುಗಡೋಣಿ : ದುಂದುಗ, ಸವಾರಿ, ಗೌರಿಯರು
ಸೃಜನ್ : ಮೋಟಾರ್ ಸೈಕಲ್ ಡೈರಿ
ಅಗ್ನಿ ಶ್ರೀಧರ್ : ಎದೆಗಾರಿಕೆ, ದಾದಾಗಿರಿಯ ದಿನಗಳು
ಜಿ ಎಸ್ ಎಸ್ : ಮಾಸ್ಕೋದಲ್ಲಿ 22 ದಿನಗಳು
ನೇಮಿಚಂದ್ರ : ಪೆರುವಿನ ಪವಿತ್ರ ಕಣಿವೆಯಲ್ಲಿ, ಪೆರಿನಿ ತಾಂಡವ
ಶ್ರೀನಿವಾಸ ವೈದ್ಯ : ಹಳ್ಳ ಬಂತು ಹಳ್ಳ
ಕಿಲಾರ ವಿಕ್ರಂ ಹೆಗಡೆ : ಅನಾರ್ದ್ರ
ಗಜಾನನ ಶರ್ಮ : ಚೆನ್ನಭೈರಾದೇವಿ
ದಾದಾಪೀರ್ ಜೈಮನ್ : ಪರ್ದಾ ಪಾಲಿಗಮಿ
ನಾ ಮೊಗಸಾಲೆ : ಧರ್ಮಯುದ್ಧ
ಕೇಶವರೆಡ್ಡಿ ಹಂದ್ರಾಳ : ಅಣು
ಕೃಪಾಕರ ಸೇನಾನಿ : ಸೆರೆಯಲ್ಲಿ ಕಳೆದ ಹದಿನಾಲ್ಕು ದಿನಗಳು
ಪ್ರದೀಪ ಕೆಂಜಿಗೆ : ಕೆನ್ನಾಯಿಯ ಜಾಡಿನಲ್ಲಿ
ಯಶವಂತ ಚಿತ್ತಾಲ : ಶಿಕಾರಿ
ಎ ಎನ್ ಮೂರ್ತಿರಾವ್ : ದೇವರು
ವಿಠಲ್ ಶಣೈ : ನಿಗೂಢ ನಾಣ್ಯ
ಗೊ ರಾ ಅಯ್ಯಂಗಾರ್ : ಅಮೇರಿಕಾದಲ್ಲಿ ಗೊರೂರು, ಊರ್ವಶಿ, ನಮ್ಮೂರಿನ ರಸಿಕರು
ಟಿ ಬಿ ಅಶೋಕ್ : ಪೋಲೀಸ್ ಕಂಡ ಕಥೆಗಳು
ವಿಷ್ಣುಭಟ್ ಹೊಸ್ಮನೆ : ಒಂದು ನಾಟಕದ ಕೊನೆಯ ಅಂಕ
ಸಚಿನ್ ತೀರ್ಥಹಳ್ಳಿ : ನವಿಲುಕೊಂದ ಹುಡುಗ
ರಾವ್ ಬಹದ್ದೂರ್ : ಗ್ರಾಮಾಯಣ
ಡಾ. ಹೆಚ್ ಎಸ್ ನಾರಾಯಣ : ನುಡಿಚಿತ್ರ, ಅಪೂರ್ವ ಒಡನಾಟ
ಟಿ ಎಸ್ ಗೊರವರ : ಆಡು ಕಾಯೋ ಹುಡುಗನ ದಿನಚರಿ, ಗಾಯಗೊಂಡಿವೆ ತುಟಿ ನಿನ್ನವೇ ಪದ ಹಾಡಿ
ಅನುಷ್ ಶೆಟ್ಟಿ : ಹುಲಿ ಪತ್ರಿಕೆ, ನೀನು ನಿನ್ನೊಳಗೆ ಖೈದಿ
ಚೀಮನಹಳ್ಳಿ ರಮೇಶ್ : ರಾಗಿಕಾಳು, ಸ್ತೋಮ
ಪಂಡಿತಾರಾಧ್ಯ ಶಿವಾಚಾರ್ಯರು : ಮೋಳಿಗೆ ಮಾರಯ್ಯ, ಮತ್ತೆ ಕಲ್ಯಾಣ
ಗೋಪಕುಮಾರ್ : ವಿಜಯೀಭವ
ಅಕ್ಷಯ ಪಂಡಿತ್ : ಬಯಲಲಿ ತೇಲುತ ತಾನು
ಶೋಭಾನಾಯ್ಕ : ಶಯ್ಯಾಗೃಹದ ಸುದ್ಧಿಗಳು
ರಂಗಮ್ಮ ಹೊದೇಕಲ್ : ನೋವು ಒಂದು ಹೃದ್ಯಕಾವ್ಯ
ಶ್ರೀಧರ್ ಕೆ ಬಿ : ಬನಗಿರಿ
ಗುಬ್ಬಚ್ಚಿ ಸತೀಶ್ : ಮುಗುಳುನಗೆ
ಮುದಿರಾಜ್ ಬಾಣದ್ : ಚಾನ್ನೆ
ಅರುಣ್ ಜೋಳದಕುಡ್ಲಿಗಿ : ನಡುವೆ ಸುಳಿವ ಹೆಣ್ಣು
ಸುಮ್ಮನೆ ಬಿದ್ದಿರುವ ಬಿಕ್ಕುಗಳು : ಮೌಲ್ಯಸ್ವಾಮಿ
ರಾಘವೇಂದ್ರ ಪಾಟೀಲ : ತೇರು
ಬಿ ಜಿ ಎಲ್ ಸ್ವಾಮಿ : ಹಸೂರು ಹೊನ್ನು, ಕಾಲೇಜು ತರಂಗ
ನದೀಮ ಸನದಿ : ಹುಲಿಯ ನೆತ್ತಿಗೆ ನೆರಳು
ನಂದಕುಮಾರ್ ಜಿ ಕೆ : ಜಾಲಿಮುಳ್ಳು
ನೌಶಾದ್ ಜನ್ನತ್ : ಜಲಪ್ರಳಯ
ಓ ಎಲ್ ನಾಗಭೂಷಣ : ಕನ್ನಡಕ್ಕೆ ಬಂದ ಕವಿತೆ
ಎಸ್ ದಿವಾಕರ್ : ಕ್ರಿಯಾಪದಗಳಿರುವುದೇ ಕೊಲ್ಲುವುದಕ್ಕೆ
ಡಾ. ಪ್ರಿಯಾಂಕ ಎಂ ಜಿ : ಅನುಸೃಷ್ಠಿ
ರಾಜೇಶ್ ಶೆಟ್ಟಿ : ಡ್ರಾಮಾ ಕಂಪನಿ
ರಾಯಸಾಬ ಎನ್ ದರ್ಗಾದವರ : ಗಾಂಧಿ ನೇಯ್ದಿಟ್ಟ ಬಟ್ಟೆ
ರಾಮಕೃಷ್ಣ ಸುಗತ : ಉರಿವ ಪೇಟೆ ಬೀದಿಯಲ್ಲಿ
ಸಂಯುಕ್ತಾ ಪುಲಿಗಲ್ : ಪರ್ವತದಲ್ಲಿ ಪವಾಡ
ಸಂತೋಷ್ ರಾವ್ ಪೆರ್ಮುಡ : ಗೆಲುವೇ ಜೀವನ ಸಾಕ್ಷಾತ್ಕಾರ
ಸನಾವುಲ್ಲಾ ನವಿಲೇಹಾಳ್ : ಪಂಜು
ಸತೀಶ್ ಶೆಟ್ಟಿ ವಕ್ವಾಡಿ : ಅಜ್ಜ ನೆಟ್ಟ ಹಲಸಿನಮರ
ಶೃತಿ ಬಿ ಆರ್ : ಜೀರೋ ಬ್ಯಾಲೆನ್ಸ್
ನಂದಾದೀಪ : ಸ್ಕೆಚ್
ಯು ಆರ್ ಅನಂತಮೂರ್ತಿ : ಸಂಸ್ಕಾರ, ಭಾರತೀಪುರ, ಅವಸ್ಥೆ
ಶ್ರೀಕೃಷ್ಣ ಆಲನಹಳ್ಳಿ : ಕಾಡು
ಜಿ ಪಿ ರಾಜ ರತ್ನಂ : ನಿರ್ಭಯಾಗ್ರಫಿ
ಶೃತಿ ಬಿ ಎಸ್ : ಕರ್ತೃ
ತಿರುಪತಿ ಭಂಗಿ : ಕೆಂಪರೋಡ್
ಸುರೇಶ್ ಎನ್ ಮಲ್ಲಿಗೆಮನೆ : ಅಂತಃಕರಣ
ವೆಂಕಟೇಶ್ ಎಸ್ ಆರ್ : ರಚ್ಚೆ ಹಿಡಿದ ಭಾವಗಳು ಮಾತಿಗಿಳಿದಾಗ
ಕವನಗಳು :
ಕುವೆಂಪು
ನಿಸಾರ್ ಅಹ್ಮದ್
ಹೆಚ್ ಎಸ್ ಶಿವಪ್ರಕಾಶ್
ದ ರಾ ಬೇಂದ್ರೆ
ಜಯಂತ ಕಾಯ್ಕಿಣಿ
ವಿಲ್ಸನ್ ಕಟೀಲ್
ಚಂದ್ರ ಶೇಖರ ಕಂಬಾರ
ಅಡಿಗರು
ಸು ರಂ ಎಕ್ಕುಂಡಿ
ಎಂ ಆರ್ ಕಮಲ
ಸುಮಿತ್ ಮೇತ್ರಿ
ಕೆ ಎಸ್ ನರಸಿಂಹಸ್ವಾಮಿ
ಎನ್ ಕೆ ಹನುಮಂತಯ್ಯ
ಗುಲ್ಜಾರ್
ರೂಮಿ
ಚಿದಂಬರ ನರೇಂದ್ರ
ಆರಿಫ್ ರಾಜಾ
ನಾಟಕಗಳು :
ಶ್ರೀರಂಗ
ಟಿ ಪಿ ಕೈಲಾಸಂ
ಸಂಸ
ಜಿ ಬಿ ಜೋಷಿ
. . . ಮುಂದುವರೆಯುತ್ತದೆ.
ಸಂಗ್ರಹ :
#ಅನಂತ ಕುಣಿಗಲ್
ನಿರಂಜನರವರ ಮೃತ್ಯುಂಜಯ ಓದಲೇ ಬೇಕಾದ ಒಂದು ಕೃತಿ
ಪ್ರತ್ಯುತ್ತರಅಳಿಸಿಉತ್ತಮ ಪುಸ್ತಕ ಪಟ್ಟಿ..
ಪ್ರತ್ಯುತ್ತರಅಳಿಸಿRavi belagere--- godfather & himagni
ಪ್ರತ್ಯುತ್ತರಅಳಿಸಿ